ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಬಜೆಟ್ ಮಂಡನೆಯಾಗಿದ್ದು, 2023-24 ನೇ ಸಾಲಿನ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ಕಿದೆ ಮತ್ತೆ ಇದರಿಂದ ಯಾರಿಗೆ ತುಂಬಾ ಅನುಕೂಲವಾಗಲಿದೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡುಬಹುದು.
2023-24 ನೇ ಸಾಲಿನ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಅತಿ ಹೆಚ್ಚು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ ಅಂತ ಹೇಳಬಹುದು. ಈ ಒಂದು ಬಜೆಟ್ ನಲ್ಲಿ ಯಾವ ಒಂದು ಇಲಾಖೆಗೆ ಎಷ್ಟೆಷ್ಟು ಅನುದಾನ ಕೊಟ್ಟಿದ್ದಾರೆ ಅಂದರೆ ಈ ಒಂದು ಕೆಳಗಿನ ಒಂದು ಲೇಖನದಲ್ಲಿ ನೋಡಬಹುದು.
ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಸಿಕ್ಕಿದೆ ಇಲ್ಲಿ ನೋಡಬಹುದು.
- ಶಿಕ್ಷಣ ಕ್ಷೇತ್ರಕ್ಕೆ 37,587 ಕೋಟಿ ಮೀಸಲು
- ಕಂದಾಯ ಇಲಾಖೆಯ 16,167 ಕೋಟಿ ಮೀಸಲು
- ಲೋಕೋಪಯೋಗಿ ಇಲಾಖೆಗೆ 10,143 ಕೋಟಿ ಮೀಸಲು
- ಎತ್ತಿನಹೊಳೆ ಯೋಜನೆಗೆ 23252 ಕೋಟಿ ಮೀಸಲು
- ಸರಕಾರಿ ಶಾಲೆಗಳ ಅಭಿವೃದ್ಧಿಗೆ 550 ಕೋಟಿ ಮೀಸಲು
- 899 ಕೆರೆಗಳನ್ನು ತುಂಬಿಸಲು 770 ಕೋಟಿ ಮೀಸಲು
- ಪ್ರಸ್ತುತ ಸಾಲಿನ ಇಂದಿರಾ ಕ್ಯಾಂಟೀನ್ ನವೀಕರಣ ನಿರ್ವಹಣೆಗೆ 100 ಕೋಟಿ ಮೀಸಲು.
ಈ ಎಲ್ಲಾ ಇಲಾಖೆಗೆ 2023-24 ಸಾಲಿನ ಬಜೆಟ್ ನಲ್ಲಿ ಅನುದಾನ ಸಿಕ್ಕಿದೆ ಅಂತಾನೆ ಹೇಳಬಹುದು
ರಾಜ್ಯ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ
- 2023-24ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ. ಅನ್ನಧಾತನಿಗೆ ಸಾಲ ಸೌಲಭ್ಯ. ಈ ಒಂದು ಬಜೆಟ್ ನಲ್ಲಿ ಎಲ್ಲ ಒಂದು ರೈತರಿಗೆ ಒಳ್ಳೆಯ ಕೊಡುಗೆ ಅಂತಾನೆ ಹೇಳಬಹುದು. ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿ 5 ಲಕ್ಷ ಗಳಿಗೆ ಹೆಚ್ಚಳ ಮಾಡಲಿದ್ದಾರೆ.
- ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿ 10 ಲಕ್ಷ ರೂಗಳಿಂದ 15 ಲಕ್ಷ ರೂಗಳಿಗೆ ಹೆಚ್ಚಳ ಈ ರೀತಿಯಾಗಿ ಈ ಒಂದು ಬಜೆಟ್ ನಲ್ಲಿ ರಾಜ್ಯ ಸರ್ಕಾರ ರೈತರಿಗೆ ಬಡ್ಡಿ ಇಲ್ದೆ ಸಾಲದ ಮಿತಿ ಹೆಚ್ಚಳ ಮಾಡಿದ್ದಾರೆ.
- ಶೇಕಡ ಮೂರರ ಬಡ್ಡಿ ದರದಲ್ಲಿ ನಿಮಗೆ ಹತ್ತರಿಂದ ಹದಿನೈದು ಲಕ್ಷದವರೆಗೆ ಸಾಲ ಹೆಚ್ಚಳ ಮಾಡಿದ್ದಾರೆ. ಈ ರೀತಿಯಾಗಿ ಎಲ್ಲಾ ರೈತರಿಗೂ ತುಂಬಾ ಅನುಕೂಲವಾಗುವ ರೀತಿ ಈ ಒಂದು ಬಜೆಟ್ ನಲ್ಲಿ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಿದ್ದಾರಂತೆ ಹೇಳಬಹುದು.
ಮೀನುಗಾರರಿಗೆ ಮೀನುಗಾರಿಕೆಗೆ ಉತ್ತೇಜನ
ಮೀನುಗಾರರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ನೀಡುವ ಸಾಲದ ಮಿತಿ 50,000 ಗಳಿಂದ 3 ಲಕ್ಷದವರೆಗೆ ಹೆಚ್ಚಳ ಮಾಡಿದರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಮುಂದುವರೆಯಿರಿ.
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಬೆಂಬಲ
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಬೆಂಬಲ ಕೃಷಿ ಬಗ್ಗೆ ಯೋಜನೆಗೆ 100 ಕೋಟಿ ವೆಚ್ಚದಲ್ಲಿ ಮರುಜಾರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಮುಂದುವರೆಯಿರಿ.
ಶಿಕ್ಷಣಕ್ಕೆ ಹೆಚ್ಚು ಆದ್ಯತೆ
ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ಪೌಷ್ಟಿಕ ಆಹಾರ ಇದಕ್ಕೆ ಮೀಸಲಿಟ್ಟ ಹಣ ಇನ್ನ ಹೆಚ್ಚಿನ ಒಂದು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮುಂದುವರೆಯಿರಿ.
ಸಹಕಾರ ಮತ್ತು ರೇಷ್ಮೆ
- ಸಹಕಾರ ಮತ್ತು ರೇಷ್ಮೆ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ 25000 ಕೋಟಿ ರು ಸಾಲ ವಿತರಣೆ ಗುರಿ.
- ಎಪಿಎಂಸಿ ಕಾಯ್ದೆ ತಿದ್ದುಪಡೆ ಹಿಂಪಡೆಯಲು ಕ್ರಮ.
- ವಾಹನ ಖರೀದಿಗೆ ಶೇಕಡ 4ರ ಬಡ್ಡಿ ದರದಲ್ಲಿ 7 ಲಕ್ಷ.
ನೀರಾವರಿಗೆ ಉತ್ತೇಜನ
- ನೀರಾವರಿಗೆ ಉತ್ತೇಜನ ಪ್ರಗತಿಯಲ್ಲಿರುವ 940 ಕೋಟಿ ರೂ ಬಾಕಿ ಮತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ.
- 899 ಕೆರೆ ತುಂಬಿಸಲು 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ.
- ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನ ಮುಂದುವರೆಯಿರಿ.
ಗ್ಯಾರಂಟಿ ಯೋಜನೆಗಳ
ಕರ್ನಾಟಕ ರಾಜ್ಯ ಬಜೆಟ್ ನಲ್ಲಿ 2023 24 ನೇ ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳ ಲೆಕ್ಕಚಾರ
ಶಕ್ತಿ ಯೋಜನೆಗೆ ವಾರ್ಷಿಕ 4,000 ಕೋಟಿ
ಪ್ರಮುಖ ಖಾತರಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ, ಇದನ್ನು ವಾರ್ಷಿಕ 4,000 ಕೋಟಿ ವೆಚ್ಚವನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯು ಮಹಿಳೆಯರಿಗೆ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಹಣಕಾಸಿನ ನೆರವು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಬಲೀಕರಣವನ್ನು ಕೇಂದ್ರೀಕರಿಸುತ್ತದೆ. ನಿಗದಿಪಡಿಸಿದ ಬಜೆಟ್ ರಾಜ್ಯದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಗ್ರಹ ಜ್ಯೋತಿ ಯೋಜನೆಗೆ 13,910 ಕೋಟಿ ವೆಚ್ಚ
ಬಜೆಟ್ನಲ್ಲಿ ವಿವರಿಸಿರುವ ಮತ್ತೊಂದು ಮಹತ್ವದ ಯೋಜನೆ ಎಂದರೆ ಗ್ರಹ ಜ್ಯೋತಿ ಉಪಕ್ರಮ, ಇದು 13,910 ಕೋಟಿ ವೆಚ್ಚವನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಕರ್ನಾಟಕದ ನಾಗರಿಕರಿಗೆ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಿಗೆ ವಿದ್ಯುತ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅಂಚಿನಲ್ಲಿರುವ ಜನಸಂಖ್ಯೆಯ ವಸತಿ ಅಗತ್ಯಗಳನ್ನು ಪರಿಹರಿಸುವ ಮೂಲಕ, ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ನಗರಾಭಿವೃದ್ಧಿಯಲ್ಲಿ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಶ್ರಮಿಸುತ್ತದೆ.
ಗೃಹಲಕ್ಷ್ಮಿ ಯೋಜನೆಗೆ 30,000 ಕೋಟಿ ವೆಚ್ಚ
ಹೆಚ್ಚುವರಿಯಾಗಿ, ಬಜೆಟ್ ಗ್ರಿಲಹಕ್ಷ್ಮಿ ಯೋಜನೆಗೆ 30,000 ಕೋಟಿಗಳಷ್ಟು ಗಣನೀಯ ಮೊತ್ತವನ್ನು ನಿಗದಿಪಡಿಸುತ್ತದೆ. ಈ ಯೋಜನೆಯು ಎಲ್ಲ ಮಹಿಳೆಯರ ಕಲ್ಯಾಣ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುತ್ತದೆ, ಅವರಿಗೆ ಹಣಕಾಸಿನ ನೆರವು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಒದಗಿಸುತ್ತದೆ. ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ಹೂಡಿಕೆ ಮಾಡುವ ಮೂಲಕ, ಗ್ರಾಮೀಣ ಸಮುದಾಯಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಮಾರ್ಗಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ.
