ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಯೋಜನೆ

ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ರಾಜ್ಯ ಸರ್ಕಾರ ಆದೇಶ ಮಾಡಿರುವಂತಹ ಗ್ಯಾರಂಟಿ ಯೋಜನೆಗಳು ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆ, ಅನ್ನ ಭಾಗ್ಯ ಯೋಜನೆ, ಉಚಿತ ಪ್ರಯಾಣ ಯೋಜನೆ ಇವೆಲ್ಲ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ಬರುತ್ತವೆ ಅಂತ ಹೇಳಿದ್ರು

ಕರ್ನಾಟಕ ಸರ್ಕಾರವು ಒಂದು ಅದ್ಭುತ ಯೋಜನೆಯನ್ನು ಪ್ರಾರಂಭಿಸಿದೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆ. ಈ ದೂರದೃಷ್ಟಿಯ ಕಾರ್ಯಕ್ರಮವು ರಾಜ್ಯದಾದ್ಯಂತ ಮಹಿಳೆಯರಿಗೆ ಚಲನಶೀಲತೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉಚಿತ ಬಸ್ ಪಾಸ್‌ಗಳನ್ನು ಒದಗಿಸುವ ಮೂಲಕ, ಸರ್ಕಾರವು ಮಹಿಳೆಯರಿಗೆ ತಮ್ಮ ದೈನಂದಿನ ಜೀವನವನ್ನು ಸುಲಭವಾಗಿ ಮತ್ತು ಸ್ವತಂತ್ರವಾಗಿ ಪ್ರಯಾಣ ಮಾಡಲು ಅಧಿಕಾರ ನೀಡಲು ಪ್ರಯತ್ನಿಸುತ್ತದೆ.

ಆದರೆ ಇವಾಗ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ಸರ್ಕಾರ ಅನುಮತಿ ಕೊಟ್ಟಿದೆ ಅಂತ ಹೇಳಬಹುದು ಯಾಕೆಂದರೆ ಜೂನ್ 1ರ ನಂತರ ಪ್ರತಿಯೊಬ್ಬ ಮಹಿಳೆಯರಿಗೂ ಉಚಿತ ಬಸ್ ಪಾಸ್ ಸಿಗುತ್ತದೆ. ಇದಕ್ಕೆ ಏನಲ್ಲ ಅರ್ಹತೆ ಇರಬೇಕು ಅಂತ ಇನ್ನೂ ಹೇಳಿಲ್ಲ ಜೂನ್ ಒಂದಕ್ಕೆ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಚರ್ಚೆ ಮಾಡ್ಬಿಟ್ಟು ಈ ಒಂದು ಜಾರಿ ಮಾಡುತ್ತಾರೆ

ಈಗಾಗಲೇ ವಿವಿಧ ಹಣಕಾಸಿನ ಜವಾಬ್ದಾರಿಗಳೊಂದಿಗೆ ಒದ್ದಾಡುತ್ತಿರುವ ಮಹಿಳೆಯರಿಗೆ. ಉಚಿತ ಬಸ್ ಪಾಸ್ ಯೋಜನೆಯು ಪ್ರಯಾಣದ ವೆಚ್ಚವನ್ನು ತೆಗೆದುಹಾಕುವ ಮೂಲಕ ಈ ಹೊರೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಉಚಿತ ಬಸ್ ಪಾಸ್‌ಗಳನ್ನು ನೀಡುವ ಮೂಲಕ, ಸರ್ಕಾರವು ಮಹಿಳೆಯರಿಗೆ ತಮ್ಮ ಅಗತ್ಯಗಳನ್ನು ಪೂರೈಸಲು ಅಥವಾ ಅವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯಲ್ಲಿ ಹೂಡಿಕೆ ಮಾಡಲು ಮರುನಿರ್ದೇಶಿಸಬಹುದಾದ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.

ಮಹಿಳೆಯರಿಗೆ ಫ್ರೀ ಬಸ್ ಪಾಸ್ ಅರ್ಜಿ ಸಲ್ಲಿಸುವುದಕ್ಕೆ ಏನೆಲ್ಲ ಡಾಕ್ಯುಮೆಂಟ್ಸ್ ಕೇಳಬಹುದು ಅಂತ ಅಂದ್ರೆ ಮೊದಲು.


1.        ಆಧಾರ್ ಕಾರ್ಡ

2.        ರೇಷನ್ ಕಾರ್ಡ್

3. ಪಾಸ್ಪೋರ್ಟ್ ಸೈಜ್ ಫೋಟೋ

ಆಧಾರ್ ಕಾರ್ಡಿಗೆ ಫೋನ್ ನಂಬರ್ ಲಿಂಕ್ ಇರಬೇಕಾಗುತ್ತೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ ಫೋನ್ ನಂಬರ್ ಲಿಂಕ್ ಇರಬೇಕಾಗುತ್ತೆ. ಒಂದು ವೇಳೆ ಆಫ್ ಲೈನ ಇದ್ದರೆ ಫೋನ್ ನಂಬರ್ ಲಿಂಕ್ ಅವಶ್ಯಕತೆ ಇರುವದಿಲ್ಲ. ಇನ್ನೂ ಖಚಿತ ಮಾಹಿತಿ ಬಂದಿಲ್ಲ. ಜೂನ್ 1ಕ್ಕೆ ಖಚಿತ ಮಾಹಿತಿ ಬರುತ್ತೆ ಅವಾಗ ಏನೆಲ್ಲಾ ಡಾಕ್ಯುಮೆಂಟ್ ಬೇಕಾಗುತ್ತೆ ಅಂತ ಗೊತ್ತಾಗುತ್ತೆ ಅಲ್ಲಿಯವರೆಗೂ ಎಲ್ಲಾ ರಾಜ್ಯದ ಮಹಿಳೆಯರು ತಾಳ್ಮೆಯಿಂದ ಕಾಯಬೇಕಾಗಿದೆ.