ನಮಸ್ಕಾರ ಸ್ನೇಹಿತರೆ ರಾಜ್ಯದ ರೈತರಿಗೆ ತಿಳಿಸಲೇಬೇಕಾದ ಒಂದು ವಿಷಯ ಅದೇನಂದರೆ ರೈತರು ಯಾವುದೇ ಒಂದು ಸೌಲಭ್ಯ ಪಡೆಯಲು ಮತ್ತು ಯೋಜನೆಗಳನ್ನು ಪಡೆಯಲು (FID) ಎಫ್ಐಡಿ ನಂಬರ್ ಇರಲೇಬೇಕು (FID) ಎಫ್ಐಡಿ ಇದ್ದಲ್ಲಿ ಮಾತ್ರ ರೈತರಿಗೆ ಸಿಗುವ ಸಾಲ ಸೌಲಭ್ಯಗಳು ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನೋಡಬಹುದು.
ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ರಾಜ್ಯದ ಪ್ರತಿಯೊಬ್ಬ ರೈತರು ಕೂಡ ಮಾಡಿಸಲೇಬೇಕಾದ ಒಂದು ಐಡಿ ಇದನ್ನು ಮಾಡಿಸಿದಲ್ಲೇ ಮಾತ್ರ ನಮಗೆ ಸಿಗುವ ಸೌಲಭ್ಯಗಳು ಸಿಗುತ್ತೆ ಇದರ ಒಂದು ಅರ್ಜಿ ಸಲ್ಲಿಸುವುದು ಹೇಗೆ ಮತ್ತೆ ಇದರಿಂದ ಯಾವ ಯೋಜನೆಗಳು ಮತ್ತು ಯಾವ ಸೌಲಭ್ಯಗಳು ಸಿಗುತ್ತೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
(FID) ಎಫ್ ಐ ಡಿ ಇಂದ ಸಿಗುವ ಯೋಜನೆಗಳು ಮತ್ತು ಸೌಲಭ್ಯಗಳು
ಎಫ್ ಆಡಿನ ಸಿಗುವ ಜನಗಳು ಯೋಜನೆಗಳು
- ಪಿಎಂ ಕಿಸಾನ್ ಸನ್ಮಾನ ನಿಧಿ
- ರೈತ ವಿದ್ಯಾನಿಧಿ
- ಬೆಳೆ ಸಾಲ
- ಬೆಳೆ ಪರಿಹಾರ
- ಬೆಳೆವಿಮೆ
ಇನ್ನು ಇತರ ಯೋಜನೆಗಳು ಯೋಜನೆಗಳಿಗೆ ಎಫ್ಐಐಡಿ ನಂಬರ್ ಕಡ್ಡಾಯವಾಗಿ ಬೇಕಾಗುತ್ತೆ
(FID) ಎಫ್ ಐ ಡಿ ಅರ್ಜಿ ಸಲ್ಲಿಸುವುದು ಹೇಗೆ
- ಎಫ್ ಐ ಡಿ ಅರ್ಜಿ ಸಲ್ಲಿಸಲು ರೈತರ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ
- https://fruits.karnataka.gov.in/Login.aspx ಈ ಒಂದು ಲಿಂಕ್ ನ ಬಳಸಿ ಅರ್ಜಿಯನ್ನು ಸಲ್ಲಿಸಬಹುದು.
(FID) ಎಫ್ ಐ ಡಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ್
- ಹೊಲದ ಉತಾರಿ
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಲಿಂಕ್ ಇರುವಂತಹ ಮೊಬೈಲ್ ನಂಬರ.